

9th July 2026

ಬೆಂಗಳೂರು- ಶ್ರೀ ಅನ್ನಪೂರ್ಣೆಶ್ವರಿ ಭಜನಾ ಮಂಡಳಿ( ರಿ) ಮತ್ತು ಜನ ಸೇವಾ ಟ್ರಸ್ಟ (ರಿ) ವತಿಯಿಂದ ನಾಡ ಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ದಿ. ೧೨ ರಂದು ೧೦.೩೦ ಕ್ಕೆ ಬೆಂಗಳೂರಿನ ಮಂಜುನಾಥ ನಗರದ ಶ್ರೀ ಸಿದ್ದಗಂಗಾ ಪ್ರೌಢಶಾಲೆಯಲ್ಲಿ ನಡೆಯಲಿದೆ. ಸಾನಿಧ್ಯವನ್ನು ಡಿಗ್ಗೇವಾಡಿಯ ಡಾ.ಕಾಡಯ್ಯ ಶಿವಮೂರ್ತಿ ಹಿರೇಮಠ ಸ್ವಾಮಿಗಳು ವಹಿಸುವರು.ಮುಖ್ಯ ಅತಿಥಿಗಳಾಗಿ ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಸಿ.ಎಂ.ತಿಮ್ಮಯ್ಯ, ಮಾನವ ಹಕ್ಕು ಮಂಡಳಿ ರಾಜ್ಯ ಅಧ್ಯಕ್ಷ ಸಾಧಿಕ ಶರೀಪ್, ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಕಾರ್ಯದರ್ಶಿ ಅರೀಪ್,ಅ.ಭ.ಮಂಡಳಿ ಸಂಸ್ಥಾಪಕ ಅಧ್ಯಕ್ಷ ಬಿ.ವಿ.ಪೂರ್ಣಿಮಾ ಬಾಬು, ಜನಸೇವಾ ಟ್ರಸ್ಟ ಅಧ್ಯಕ್ಷ ಜಿ.ಬಿ.ಇಂದುಮತಿ, ಜನಸೇವಾ ಟ್ತಸ್ಟ ಕಾರ್ಯದರ್ಶಿ ಜಿ.ಬಿ.ಭಾರ್ಗವಿ ಪಾಲ್ಗೊಳ್ಳುವರು. ನಾಡಪ್ರಭು ಕೆಂಪೇಗೌಡ ಪ್ರಶಸ್ತಿ 2026 'ನೇ ಸಾಲಿನ ಪ್ರಶಸ್ತಿಯನ್ನು ವೇದಮೂರ್ತಿ ಡಾ. ಕಾಡಯ್ಯ ಶಿವಮೂರ್ತಿ ಹಿರೇಮಠ ಸ್ವಾಮಿಗಳು,ಶ್ರೀ ದೇವೇಂದ್ರ ಆಚಾರ್,ಶ್ರೀ ಭೀಮಶಿ ಪುಂ ಕೆಂಪವ್ವಗೋಳ,ಶ್ರೀ ಕೃಷ್ಣ ಗುರೂಜಿ,ಶ್ರೀ ಕೆಂಪಣ್ಣ ಈ ಪಾಟೀಲ್,ಶ್ರೀ ಗಂಗನಗೌಡ ಪಾಟೀಲ್,ಶ್ರೀ ಲಕ್ಕಪ್ಪ ಸಿ ಕೊಡ್ಲಿ,
ಶ್ರೀ ಮಂಜುನಾಥ್ ತರೀಕೆರೆ,ಶ್ರೀ ಸಾಧಿಕ್ ಶರೀಫ್,ಶ್ರೀ ಚೆನ್ನಮಲ್ಲಪ್ಪ ಮೆಣಸಿನಕಾಯಿ, ಶ್ರೀ ಅರೀಪ್ ಬಿರೂರು,ಶ್ರೀ ಎಂ ನಿಂಗರಾಜು,ಶ್ರೀ ಆನಂದ ಸಿ ತಿರುಮಲ,ಶ್ರೀಮತಿ ಸವಿತಾ ಮಂಜುನಾಥ್,ಶ್ರೀ ಡಾ ಅಭಯ್ ಕುಮಾರ್,ಶ್ರೀಮತಿ ಅಂಬಿಕಾ,ಶ್ರೀ ಪ್ರಸನ್ನ ಕುಮಾರ್,
ಶ್ರೀಮತಿ ರೂಪ ಶಾಂತರಾಜ್,
ಶ್ರೀ ವಿಜಯ ಗುರುರಾಜ್,ಶ್ರೀಮತಿ ಆರ್ನವಿ ಕಾಂಚನ, ಶ್ರೀಮತಿ. ಶೈಲಜ ಕೆ.ವಿ, ಶ್ರೀಮತಿ ಹೊನ್ನಮ್ಮ ಇವರಿಗೆ ನೀಡಿ ಗೌರವಿಸಲಾಗುವದು.ಇದೇ ವೇಳೆ
ಶ್ರೀ ದುಗಾರ್ಂಬಿಕಾ ಸೋಖಾನ ಕಲಾ ತಂಡ, ಕುರುಬರಹಳ್ಳಿ ಚಿತ್ರದುರ್ಗ ಜಿಲ್ಲೆ ಶ್ರೀ ನರಹರಿ ಭಜನಾ ಮಂಡಳಿ, ಕುರುಬರಹಳ್ಳಿ ಚಿತ್ರದುರ್ಗ ಜಿಲ್ಲೆ ಗಾಯನ ತಂಡಗಳು ಪಾಲ್ಗೊಂಡು ತಮ್ಮ ಕಲೆ ಪ್ರದರ್ಶಿಸುವರು.
ಕವಿಗೋಷ್ಠಿಯಲ್ಲಿ
ಆನಂದ್ ಸಿ. ತಿರುಮಲ, ಶ್ರೀವಾಣಿ ಎಂ ಬಿ, ರಾಜೇಂದ್ರ ಹೆಗಡೆ,
ಹೇಮಲತಾ,ವಿಜಯ ಗುರುರಾಜ್,ಶಾಂತ ಕೆ ಟಿ, ಕುಮಾರಿ ಕೋಮಲ,ಹೆಚ್ ಪ್ರಸನ್ನ ಕುಮಾರ್, ಬಿ ಶರಣಪ್ಪ ಚಾರಿ, ವಸಂತ ಜಗದೀಶ್, ರತ್ನಮಾಲ ಜಂಬಲಗಿ, ಸೌಭಾಗ್ಯ ರಾಂಪುರ, ಅಜಯ್ ಕುಮಾರ್ ಎಂಆರ್,
ಶೈಲಜಾ ಕೆ.ವಿ ಜೈಪುರ ಪಾಲ್ಗೊಳ್ಳುತ್ತಾರೆ.

ಶಿಕ್ಷಣ ಇಲಾಖೆಯ ಅಪ್ಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ರಶ್ಮಿ ವಿ ಇವರು ಹಲಗಾ ಶಾಲೆಗೆ ಭೇಟಿ..

ಎಸ್ಐಆರ್ ವಿಚಾರದಲ್ಲಿ ರಾಯರೆಡ್ಡಿಗೆ ತಿಳುವಳಿಕೆ ಕೊರತೆ- ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ಕುಮಾರ ಗುಳಗಣ್ಣ ಟಾಂಗ್- ಎಸ್ಐಆರ್ ಮೇಲ್ವಿಚಾರಣೆ ರಾಜ್ಯದ ಹೊಣೆ ಎಂಬುದು ಅರಿಯಲಿ

ದಾವಣಗೆರೆಯಲ್ಲಿ ಜಿಲ್ಲಾ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ: ಪ್ರತಿಭಾವಂತ ಮಹಿಳಾ ಕಲಾವಿದರಿಗೆ ಸುವರ್ಣಾವಕಾಶ